BREAKING NEWS- ಹಾಸನದಲ್ಲಿ ಮರಿ ಆನೆಯೊಂದಿಗೆ ತಾಯಿ ಆನೆಗೆ ವಿದ್ಯುತ್ ಶಾಕ್: ಕಾಫಿ ತೋಟದಲ್ಲಿ ದಾರುಣ ಅಂತ್ಯ
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎಬಿಸಿ ಎಸ್ಟೇಟ್ನಲ್ಲಿ ಶನಿವಾರ ರಾತ್ರಿ ಕಾಫಿ ತೋಟದೊಳಗೆ ಆಹಾರದ ಹುಡುಕಾಟದಲ್ಲಿದ್ದ ತಾಯಿ ಮತ್ತು ಮರಿ ಆನೆ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ. ತೀವ್ರ ಗಾಳಿ-ಮಳೆಯಿಂದಾಗಿ ತಂತಿ ಭೂಮಿಗೆ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
Copy and paste this URL into your WordPress site to embed
Copy and paste this code into your site to embed