ಕೆ.ಆರ್.ಪೇಟೆ: ಅಂಬಿಗರಹಳ್ಳಿ ಗ್ರಾಮದ ಸುಪುತ್ರ ಡಾ.ಎ.ಎಸ್.ಮುತ್ತೇಶ್‌ಗೌಡ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ: ತಾಲ್ಲೂಕಿನ ಪ್ರಪ್ರಥಮ ಐ.ಎ.ಎಸ್.ಅಧಿಕಾರಿ ಎಂಬ ಕೀರ್ತಿಗೆ ಭಾಜನ

ಕೆ.ಆರ್.ಪೇಟೆ,ಮಾ.07: ತಾಲ್ಲೂಕಿನ ಅಂಬಿಗರಹಳ್ಳಿ ಗ್ರಾಮದ ರೈತ ಶಿವರಾಮು ಮತ್ತು ಅರುಣಕುಮಾರಿ ದಂಪತಿಗಳ ಸುಪುತ್ರ ಡಾ.ಎ.ಎಸ್.ಮುತ್ತೇಶ್‌ಗೌಡ ಐ.ಎ.ಎಸ್. ಪರೀಕ್ಷೆಯಲ್ಲಿ 622ನೇ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ತಾಲ್ಲೂಕಿನ … Continue reading ಕೆ.ಆರ್.ಪೇಟೆ: ಅಂಬಿಗರಹಳ್ಳಿ ಗ್ರಾಮದ ಸುಪುತ್ರ ಡಾ.ಎ.ಎಸ್.ಮುತ್ತೇಶ್‌ಗೌಡ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ: ತಾಲ್ಲೂಕಿನ ಪ್ರಪ್ರಥಮ ಐ.ಎ.ಎಸ್.ಅಧಿಕಾರಿ ಎಂಬ ಕೀರ್ತಿಗೆ ಭಾಜನ