ಹಣಕ್ಕಾಗಿ ಮಗನನ್ನೇ ಕೊಂದ ತಂದೆ: ಹಾಸನದ ಆಲೂರು ತಾಲೂಕಿನಲ್ಲಿ ಆಘಾತಕಾರಿ ಘಟನೆ
ಹಾಸನದ ಆಲೂರು ತಾಲ್ಲೂಕಿನ ಸಂತೆಬಸವನಹಳ್ಳಿಯಲ್ಲಿ ತಂದೆ ಮಗನ ಹಣದ ವಿವಾದದಲ್ಲಿ ಕೊಲೆ ಮಾಡಿ ಶವವನ್ನು ಇಂಗು ಗುಂಡಿಯಲ್ಲಿ ಹೂತು ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆ ಜರುಗುತ್ತಿದೆ.
Copy and paste this URL into your WordPress site to embed
Copy and paste this code into your site to embed