ರಾಯಚೂರಿನಲ್ಲಿ ಫುಡ್ ಪಾಯಿಸನ್ ದುರಂತ: ತಾವೇ ಬೆಳೆದ ತರಕಾರಿ ಸೇವಿಸಿ ತಂದೆ-ಮಕ್ಕಳ ಸಾವು

ಸಿರವಾರ ತಾಲ್ಲೂಕಿನ ಕೆ.ತಿಮ್ಮಾಪುರದಲ್ಲಿ ಜಮೀನಿನಲ್ಲಿ ಬೆಳೆದ ಚವಳೆಕಾಯಿ ಪಲ್ಯವೇ ಶಂಕಿತ… ಕ್ರಿಮಿನಾಶಕದ ವಿಷ ತೊಂದರೆಯಾದ ಶಂಕೆ