ಹಾಸನದಲ್ಲಿ ಅರೆಬೆತ್ತಲೆ ಮೆರವಣಿಗೆ: ಎಸ್ಸಿ ಒಳ ಮೀಸಲಾತಿಗೆ ದಲಿತ ಸಂಘಟನೆಗಳ ಒತ್ತಾಯ
ಹಾಸನದಲ್ಲಿ ಎಸ್ಸಿ ಒಳ ಮೀಸಲಾತಿ ಜಾರಿಯ ಆಗ್ರಹದೊಂದಿಗೆ ದಲಿತ ಸಂಘಟನೆಗಳು ಅರೆಬೆತ್ತಲೆ ಮೆರವಣಿಗೆ ನಡೆಸಿ, ಸರ್ಕಾರದ ವಿಳಂಬ ಕ್ರಮವನ್ನು ಖಂಡಿಸಿದರು. ನ್ಯಾ. ನಾಗಮೋಹನ್ದಾಸ್ ವರದಿಯ ಆಧಾರದಲ್ಲಿ ತಕ್ಷಣದ ಜಾರಿಗೆ ಒತ್ತಾಯ ವ್ಯಕ್ತವಾಯಿತು.
Copy and paste this URL into your WordPress site to embed
Copy and paste this code into your site to embed