ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಣೆ ಕಾರ್ಯಕ್ರಮ- ಹಂಜಳಿಗೆ ಮಂಜುನಾಥ್ ಕಾಳಿಂಗಪ್ಪ ಮಾಹಿತಿ

ಆಲೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಹಂಜಳಿಗೆ ಮಂಜುನಾಥ್ ನೇತೃತ್ವದ ಸಂಸ್ಥೆಯಿಂದ 30,000 ನೋಟು ಪುಸ್ತಕ, 1,000 ಬ್ಯಾಗ್ ಮತ್ತು ಸ್ಮಾರ್ಟ್ ಕ್ಲಾಸ್ ವಿತರಣೆ.