ಭ್ರಷ್ಟಾಚಾರ ನಿಗ್ರಹಕ್ಕಾಗಿ ಹಾಕಿಸಿದ್ದ ಕ್ಯಾಮೆರಾವನ್ನೇ ಮುರಿದು ಹಾಕಿಸಿದ ಪಾಲಿಕಾ ಇಂಜಿನಿಯರ್ : ತನಿಖೆಗೆ ಸಾರ್ವಜನಿಕರ ಒತ್ತಾಯ

ಹಾಸನದಲ್ಲಿ ಸಿಸಿ ಕ್ಯಾಮೆರಾ ದಿಕ್ಕು ಬದಲಾವಣೆ ವಿವಾದ: ಹಾಸನ ಮಹಾನಗರ ಪಾಲಿಕೆ ಇಂಜಿನಿಯರ್ ದರ್ಪದ ಮಾತಿನ ವಿಡಿಯೋ ವೈರಲ್; ಭ್ರಷ್ಟಾಚಾರ ನಿಯಂತ್ರಣ ಕ್ರಮಗಳ ಬಗ್ಗೆ ಪ್ರಶ್ನೆಗಳು, ತನಿಖೆಗೆ ಸಾರ್ವಜನಿಕರ ಆಗ್ರಹ.