ಧರ್ಮಸ್ಥಳದಲ್ಲಿ ನೂರಾರು ಶವಗಳು ಹೂಳಲಾಗಿದೆ ಎಂಬ ಭೀಕರ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಒತ್ತಾಯಿಸಿದ್ದಾರೆ. “367 ಶವಗಳು ಪತ್ತೆಯಾಗಿರುವ ಶಂಕೆಯಿದ್ದು, ಈತನಿಖೆ ಪ್ರಭಾವಿಗಳ ಪ್ರಭಾವದಿಂದ ಮುಕ್ತವಾಗಿರಬೇಕಿದೆ,” ಎಂದು ವಕೀಲರು ಮತ್ತು ಸಮಾಜ ಕಾರ್ಯಕರ್ತರು ಹೇಳಿದರು.
Copy and paste this URL into your WordPress site to embed
Copy and paste this code into your site to embed