ಟಿ.ನರಸೀಪುರ: ಜನಸೇವೆಯೇ ಜನಾರ್ದನ ಸೇವೆ: ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತ ಆಲಗೂಡು ಎಸ್.ಚಂದ್ರಶೇಖರ್

ತಾಲ್ಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ಪಟ್ಟಣದ ನಳಂದ ಬುದ್ಧ ವಿಹಾರ ತ್ರಿವೇಣಿ ನಗರದಲ್ಲಿ ಆಯೋಜಿಸಿದ್ದ ಕರ್ನಾಟಕ ಮೀಡಿಯಾ ಕ್ಲಬ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯದೊಂದಿಗೆ ಕನಸಿನ ಭಾರತ ಇವರ ಜೊತೆಗೂಡಿ ಜು : 08 ಮಂಗಳವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಭೂಷಣ ಪ್ರಶಸ್ತಿ ಪಡೆದ ನಿಮಿತ್ತ ಒಕ್ಕೂಟ