ವಿಚಾರ ವಿಸ್ತಾರದ ಸುದ್ದಿ ವರದಿಗೆ ಫಲಶ್ರುತಿ: ಮೇಯರ್ ಚಂದ್ರೇಗೌಡರಿಂದ ತಕ್ಷಣದ ಪ್ರತ್ಯುತ್ತರ
ಮಹಾನಗರ ಪಾಲಿಕೆಯ ಮೇಯರ್ ಚಂದ್ರೇಗೌಡರು ಹೆಲ್ತ್ ಕಾಲೋನಿಗೆ ಭೇಟಿ ನೀಡಿ, ವಿಸ್ತಾರ ನ್ಯೂಸ್ ವರದಿಯ ಪರಿಣಾಮವಾಗಿ ಸಮಸ್ಯೆಗಳ ಪರಿಶೀಲನೆ ನಡೆಸಿದರು. ಜನರಿಂದ ಕ್ಷಮೆ ಕೋರಿದ ಮೇಯರ್, ಶೀಘ್ರದಲ್ಲೇ ಸಮಸ್ಯೆಗಳ ಪರಿಹಾರಕ್ಕೆ ಭರವಸೆ ನೀಡಿದರು.
Copy and paste this URL into your WordPress site to embed
Copy and paste this code into your site to embed