ರಾಜ್ಯದಲ್ಲಿ 7 ಎಕರೆಗೂ ಹೆಚ್ಚು ಜಮೀನು ಹೊಂದಿರುವವರು BPL/ಅಂತ್ಯೋದಯ ಪಡಿತರ ಚೀಟಿಗೆ ಅನರ್ಹರು – ಮಡಿಕೇರಿ ತಾಲ್ಲೂಕು ಸಭೆಯಲ್ಲಿ ಸ್ಪಷ್ಟನೆ

ಮಡಿಕೇರಿ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಭೆಯಲ್ಲಿ ಅಧಿಕಾರಿಗಳು 7 ಎಕರೆಗೂ ಹೆಚ್ಚು ಜಮೀನು ಅಥವಾ ವಾಹನ, ಆದಾಯ ತೆರಿಗೆ ಪಾವತಿದಾರರು BPL/ಅಂತ್ಯೋದಯ ಪಡಿತರ ಚೀಟಿಗೆ ಅನರ್ಹರೆಂದು ಸ್ಪಷ್ಟಪಡಿಸಿದರು.