ತುಮಕೂರು: ಭಾರತ ಮಾನವ ಸಂಪನ್ಮೂಲ ಉತ್ಪಾದಿಸುವ ದೊಡ್ಡ ರಾಷ್ಟ್ರ-ಡಾ||ಜಿ.ಪರಮೇಶ್ವರ್- ಡಾ||ಹುಲಿನಾಯ್ಕರ್ ರವರ Reminiscences and Reflections  ಆಂಗ್ಲ ಕೃತಿ ಬಿಡುಗಡೆ

ತುಮಕೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥೆ Reminiscences and Reflections ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಶಿಕ್ಷಣದ ಮಹತ್ವ ಹಾಗೂ ಹುಲಿನಾಯ್ಕರ್ ಅವರ ಸೇವಾ ಮನೋಭಾವವನ್ನು ಪ್ರಶಂಸಿಸಿದರು.