ನಿತ್ಯ ಜೀವನಕ್ಕೆ ಶ್ಲೋಕ ಪಾಠ: ಭಗವದ್ಗೀತೆ ಮೂಲಕ ಆತ್ಮಬೋಧನೆ
ವಿಷಯಗಳ ಬಗ್ಗೆ ಚಿಂತನೆ ಮಾಡುತ್ತಾ ಇರುವ ಮನುಷ್ಯನಿಗೆ, ಅದಕ್ಕೆ ಒಲವು ಬೀಳುತ್ತದೆ. ಆ ಒಲವಿನಿಂದ ಆಸೆ ಹುಟ್ಟುತ್ತದೆ. ಆದರೆ ಆ ಆಸೆ ತೃಪ್ತಿಯಾಗದಿದ್ದರೆ ಕ್ರೋಧ ರೂಪದಲ್ಲಿ ಹೊರಹೊಮ್ಮುತ್ತದೆ ಎಂಬ ಭಗವದ್ಗೀತೆಯ ಸೂಕ್ತಿಯು ಮಾನವ ಮನಸ್ಸಿನ ಕ್ರಮಬದ್ಧ ಪ್ರತಿಕ್ರಿಯೆಯನ್ನೇ ವಿವರಿಸುತ್ತದೆ.
Copy and paste this URL into your WordPress site to embed
Copy and paste this code into your site to embed