ದುರ್ಗಸಿಂಹ
~~~~~~~~~~~~
1.ದುರ್ಗಸಿಂಹನ ತಂದೆಯ ಹೆಸರು
1)ಈಶ್ವರಾಚಾರ್ಯ. 2)ಭಾಸ್ಕರಾಚಾರ್ಯ. 3)ಶಾಮಾಚಾರ್ಯ
2. ದುರ್ಗಸಿಂಹನ ತಾಯಿಯ ಹೆಸರು
1.ರೇವಾಂಬಿಕೆ. 2)ದೇವಾಂಬಿಕೆ. 3)ನಾಗಾಂಬಿಕೆ
3.ದುರ್ಗಸಿಂಹನ ಕಾಲ ಸುಮಾರು
1)950 2)1030 3)1150
4.ದುರ್ಗಸಿಂಹನ ಗುರು
1)ಶಂಕರಭಟ್ಟ. 2)ಬಾಣಭಟ್ಟ. 3.ಕೃಷ್ಣಭಟ್ಟ
5.ದುರ್ಗಸಿಂಹನ ಜನಪ್ರಿಯ ಕೃತಿ
1)ಚತುರೋಪಾಯ 2)ಕರಟಕ ದಮನಕ. 3)ಪಂಚತಂತ್ರ
6.ದುರ್ಗಸಿಂಹನ ಪಂಚತಂತ್ರ ಕಥೆಯ ಮೂಲ ಆಕರ ಸಂಸ್ಕೃತ ರೂಪದ ಕರ್ತೃ
1.ವಸುದೇವಭಟ್ಟ. 2.ರಘುನಾಥಭಟ್ಟ. 3.ವಸುಭಾಗಭಟ್ಟ
7.ಆಗಿನ ಕಾಲದಲ್ಲಿಯೇ ಹೆಸರುವಾಸಿಯಾಗಿದ್ದ ದುರ್ಗಸಿಂಹನ ತಾತ
1)ದುರ್ಗಮಯ್ಯ. 2)ಅಂದಾನಯ್ಯ. 3)ಸಿದ್ಧಮಲ್ಲಯ್ಯ
8. ದುರ್ಗಸಿಂಹನ ಪಂಚತಂತ್ರ ಗ್ರಂಥವನ್ನು ತಿದ್ದಿಕೊಟ್ಟರೆಂದು ಅವನೇ ಹೇಳಿಕೊಂಡ ಮುನಿ
1)ಶ್ರೀ ವಾದಿರಾಜ ಮುನಿ. 2)ಶ್ರೀ ಮಾದಿರಾಜ ಮುನಿಪುಂಗವ 3)ಶ್ರೀ ಚಾಮರಾಜ ಮುನಿಪುಂಗವ
9.ಜಗದೇಕಮಲ್ಲನ ಆಸ್ಥಾನದಲ್ಲಿ ದುರ್ಗಸಿಂಹನಿಗೆ ಸಂಧಿವಿಗ್ರಹಿ ಪದವಿ ಕೊಡಿಸಿದವನು
1)ಕೃಷ್ಣಸ್ವಾಮಿ. 2)ಮುನಿಸ್ವಾಮಿ. 3)ಕುಮಾರಸ್ವಾಮಿ
10.ರಾಜ ಜಗದೇಕಮಲ್ಲನ ಅಣತಿಯಂತೆ ದುರ್ಗಸಿಂಹನು ಹರಿಹರ ಭವನಗಳನ್ನು ಕಟ್ಟಿಸಿದ ಸ್ಥಳ
1)ಉಡುತಡಿ. 2)ಸೈಯಡಿ. 3)ಕಪ್ಪಡಿ
11.ಚಂಪೂಕಾವ್ಯವಾಗಿರುವ ಪಂಚತಂತ್ರದಲ್ಲಿ ಇರುವ ಪದ್ಯಗಳ ಸಂಖ್ಯೆ
1)457 2)547 3)357
12.ಪಂಚತಂತ್ರದಲ್ಲಿ ಇರುವ ಒಟ್ಟು ಶ್ಲೋಕಗಳ ಸಂಖ್ಯೆ
1)150 2)230 3)320
13.ದುರ್ಗಸಿಂಹನ ಪಂಚತಂತ್ರ ಕೃತಿಯ ಕಥೆಗಳಲ್ಲಿ ಬರುವ ಪಾತ್ರಗಳು
1)ಗಿಡ ಮರಗಳು. 2)ನದಿ ಬೆಟ್ಟಗಳು. 3)ಮೃಗ ಪಕ್ಷಿಗಳು
14.ಪಂಚತಂತ್ರ ಗ್ರಂಥದಲ್ಲಿ ಬಳಸಲಾದ ಉಪಕತೆಗಳ ಸಂಖ್ಯೆ
1) 48 2) 34 3)66
15.’ದುರ್ಗಸಿಂಹ ವಿರಚಿತ ಕರ್ಣಾಟಕ ಪಂಚತಂತ್ರಂ’ ಎಂಬ ಕೃತಿಯ ಲೇಖಕರು
1)ಕೆ.ವಿ.ಜಯರಾಂ 2)ಎ.ಎಸ್. ಸತ್ಯನಾರಾಯಣ. 3) ಪಿ.ವಿ.ನಾರಾಯಣ
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1.ಈಶ್ವರಾಚಾರ್ಯ 2.ರೇವಾಂಬಿಕೆ 3) 1030 4.ಶಂಕರಭಟ್ಟ. 5.ಪಂಚತಂತ್ರ 6.ವಸುಭಾಗಭಟ್ಟ 7.ದುರ್ಗಮಯ್ಯ 8.ಶ್ರೀ ಮಾದಿರಾಜ ಮುನಿಪುಂಗವ 9.ಕುಮಾರಸ್ವಾಮಿ 10.ಸೈಯಡಿ 11) 457 12)230 13.ಮೃಗ ಪಕ್ಷಿಗಳು 14) 48 15)ಪಿ.ವಿ.ನಾರಾಯ
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

[…] […]
[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]