ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ: ರೈತ ಸಾಲ ವಿತರಣೆಯಲ್ಲಿ ಶೇ.96.07 ಪ್ರಗತಿ

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ಸಭೆ; 37 ಲಕ್ಷ ರೈತರಿಗೆ ರೂ. 28 ಸಾವಿರ ಕೋಟಿ ಕೃಷಿ ಸಾಲ ವಿತರಣಾ ಗುರಿ, ಹಾಲು ಉತ್ಪಾದಕ ಸಂಘಗಳ ಪುನಶ್ಚೇತನ, ನಬಾರ್ಡ್ ಸಾಲ, ಗಿರವಿದಾರ ಮತ್ತು ಚೀಟಿ ಸಂಸ್ಥೆಗಳ ಮೇಲಿನ ಕ್ರಮಗಳು ಹೀಗಿವೆ.