ಚನ್ನರಾಯಪಟ್ಟಣ: ಉದಯಪುರ ಹೋಬಳಿ ಕೇಂದ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷರಾದ ಮಧು ಕರಡೇವುರವರ 44ನೇ ವರ್ಷದ ಹುಟ್ಟುಹಬ್ಬವನ್ನು ಸಮುದಾಯ ಆರೋಗ್ಯ ಕೇಂದ್ರ ಉದಯಪುರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳು ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗ ಹಾಗೂ ಆಸ್ಪತ್ರೆ ರೋಗಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು.

ಮಧು ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.ಇದೇ ಸಂದರ್ಭದಲ್ಲಿ ಉದಯಪುರ ಆಸ್ಪತ್ರೆಯ ವೈದ್ಯರುಗಳಾದ ಡಾ || ಶ್ರೀನಿವಾಸ್ ಹಾಗೂ ಅಕ್ಷಯ್ ಗೌಡ, ಹಾಗೂ ಕರವೇ ತಾಲೂಕು ಅಧ್ಯಕ್ಷರು ಮಧುಕರಡೇವು, ತಾಲೂಕು ಮಹಿಳಾ ಅಧ್ಯಕ್ಷರಾದ ದಾಕ್ಷಾಯಿಣಿ, ದಂಡಿಗನಹಳ್ಳಿ ಹೋಬಳಿ ಗೌರವ ಅಧ್ಯಕ್ಷರಾದ ಉಮೇಶ್, ಅಧ್ಯಕ್ಷರಾದ ಫಯಾಜ್ ಯು ಎಂ, ಉಪಾಧ್ಯಕ್ಷರಾದ ಅನೀಲ್ ಕೆ ಗೌಡ, ಪ್ರಧಾನ ಕಾರ್ಯದರ್ಶಿಯಾದ ದಿನೇಶ್ ಕುಮಾರ್ ಸಿ.ಎಲ್ ಚಂದ್ರೇಗೌಡ, ಸಂತೋಷ್, ನಯಾಜ್ ಮಂಜು, ಆವೇಜು ಮಂಜುನಾಥ್ ತ್ಯಾಗರಾಜ್ ಬಿ,ಟಿ ಗಣೇಶ್ ,ಶಂಕರ್, ರವಿ ಫೈಜಾನ್, ಕೆ ಎಂ ನಾಗಮಣಿ ಮಂಜುಳಾ, ವನಜಾಕ್ಷಿ , ಭೈರೇಗೌಡ ,ನವೀನ, ದಿಲೀಪ್ ಕುಮಾರ್, ದೀಪಕ್ ಕುಮಾರ, ತ್ರೇಯಸ್ , ಶರತ್ ಪ್ರತಾಪ್ ಶ್ರೀನಿವಾಸ್ ಬಿ ಟಿ ಎಸ್ ಎಸ್ ಮಂಜುನಾಥ ಕಾಂತರಾಜ್ ಮಂಜೇಗೌಡ, ಶಾಂತ ಕುಮಾರ, ನಟರಾಜ್, ಪರಮೇಶ್, ಶ್ರೀನಿವಾಸ್ ಹಾಗೂ ಉದಯಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
